Channel Avatar

Canara Plus Channel 24*7 @UCfiAC2ohWa9ZpDUW2ERog4w@youtube.com

7.8K subscribers - no pronouns :c

#canaranews #uttarakannad #uknews #uttarakannadasuddi #uttar


01:37
ಸಿದ್ದಾಪುರ ದೊಡ್ಮನೆ ಗ್ರಾಪಂ ವ್ಯಾಪ್ತಿಯಲ್ಲಿ ಶನಿವಾರ ಆಯೋಜಿಸಿದ್ದ 6 ನೇ ವರ್ಷದ ಮ್ಯಾಟ್ ಕಬ್ಬಡ್ಡಿ ಪಂದ್ಯಾವಳಿ
01:07
ಭಾನುವಾರ ಮಧ್ಯಾಹ್ನ ಆಕಸ್ಮಿಕವಾಗಿ ಸುರಿದ ಮಳೆ
05:48
ಪ್ರತಿ ವರ್ಷ ಹೊನ್ನಾವರ ಉತ್ಸವವನ್ನು ಸಂಘಟಿಸುವಂತೆ ಕರೆ ನೀಡಿದ ಮಾಜಿ ಶಾಸಕ ಸುನೀಲ್ ನಾಯ್ಕ
04:12
ಪತ್ನಿಯ ಜೊತೆಗೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಪತಿಗೆ ಚಾಕು ಇರಿದು ಕೊಲೆ
01:14
ಅಪ್ರಾಪ್ತ ಬಾಲಕರಿಗೆ ಬೈಕ್ ನೀಡುವ ಪಾಲಕರೆ, ಸಂಬಂಧಿಗಳೆ ಎಚ್ಚರ..!
00:54
ಮಿರ್ಜಾನ್ ಶ್ರೀ ಶಾಂತಿಕಾ ಪರಮೇಶ್ವರಿ ದೇವಿಯ ಸನ್ನಿದಿಯಲ್ಲಿ ಭಜನಾ ಕಾರ್ಯಕ್ರಮ
01:34
*ಕುಮಟಾ ಪಟ್ಟಣದ ಚಿತ್ರಗಿಯ ಮಹಾತ್ಮಗಾಂಧಿ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು
02:29
ಜಿಲ್ಲೆಯ ಹೆಮ್ಮೆಯ ಉತ್ಸವವಾದ ಕದಂಬೊತ್ಸವವನ್ನು ಏಪ್ರಿಲ್ 12 ಮತ್ತು 13 ರಂದು ಶಿರಸಿಯ ಬನವಾಸಿಯಲ್ಲಿ ವಿಜೃಂಭಣೆ
00:46
ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಆಗಲಿ ಎಂದು ಮಹಾಕುಂಭಮೇಳದಲ್ಲಿ ಜಿಲ್ಲೆಯ ಕೆಲ ಯುವಕರ
02:29
ಬಿಣಗಾದ ಸೀತಾನಗರದಲ್ಲಿ ಫೆ. 23 ರಂದು ತಾಲೂಕಾ ಮಟ್ಟದ 286 ನೇ ವರ್ಷದ ಸಂತ ಸೇವಾಲಾಲ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ.
03:41
ದಾಂಡೇಲಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 11.20 ಕೋಟಿ
02:52
ದಾಂಡೇಲಿ ಪಟ್ಟಣದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಜಾಗೃತಿ ಜಾಥ ನಡೆಯಿತು. ಶಾಲಾ, ಕಾಲೇಜ್ ವಿದ್ಯಾರ್ಥಿಗಳು
01:10
ಕುಮಟಾ ತಾಲೂಕಿನ ಕಲ್ಲಬ್ಬೆಯ ಸಮಟಳ್ಳಿಯ ಗುಡ್ಡದಲ್ಲಿ ಚಿರತೆ
02:47
ದಾಂಡೇಲಿ 3 ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
03:20
ಜೋಯಿಡಾ ಮೈನೋಳ ಮೈದಾನದಲ್ಲಿ ಫೆ.21 ರಿಂದ 23 ರವರೆಗೆ ಕುಂಬಾರವಾಡಾ ಪ್ರೀಮಿಯರ್ ಲೀಗ್ ಸೀಜನ್ 1
01:22
ವಿದ್ಯಾರ್ಥಿಗಳು ಗುರಿಗಳ ಕಡೆಗೆ ಗಮನ ಹರಿಸಬೇಕು ಎಂದ ಮಾಜಿ ಸೈನಿಕ
02:38
ರಾಷ್ಟ್ರೀಯ ವಿಜ್ಞಾನ ದಿನಾಚರಣೆ 2025 ರ ಪ್ರಯುಕ್ತ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆ
07:01
ಹೊನ್ನಾವರ ಉತ್ಸವ 2025ಕ್ಕೆ ಅದ್ಧೂರಿ ಚಾಲನೆ
01:10
ಬಿಗ್ ಬಾಸ್ ಖ್ಯಾತಿಯ ಹಂಸ ಹೇಳಿದ ಪ್ರಕೃತಿ ಸೌಂದರ್ಯ ಯಾವುದು.? ಹಂಸ ನಡೆಗೆ ಫೀದಾ ಆದ ಹೊನ್ನಾವರ ಜನತೆ #Hamsa
02:01
ನಟಿ ಬೃಂದಾ ಆಚಾರ್ಯ ಅವರ ಮನಸಿನಲ್ಲಿ ಓಡುತ್ತಿರುವ ಏನೋ ಒನ್ ತರಾ ತರಾ.. ಸಾಂಗ್ ಗೆ ಕಾರಣವೇನು..? #brandacharya
02:12
ಬಿಗ್ ಬಾಸ್ ಖ್ಯಾತಿಯ ಚೈತ್ರ ಕುಂದಾಪುರ ಹೇಳಿದ್ದೇನು | ಬಿಗ್ ಬಾಸ್ ಮನೆ ಕಥೆನಾ..? #chaitrakundapur
03:20
ಬೆಂಜ್ ಲಾರಿ ಹೆದ್ದಾರಿ ಪಕ್ಕದ ಗಂಗಾವಳಿ ನದಿ ಅಂಚಿಗೆ ಪಲ್ಟಿ
04:02
ರಾಜ್ಯ ಸರಕಾರ ಹೊಸದಾಗಿ ಅನಧಿಕೃತ ಆಸ್ತಿಗಳಿಗೆ ಇ ಖಾತಾ ಪಡೆಯಲು ಯೋಜನೆ
02:03
ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಡಿ ದರ್ಜೆ ನೌಕರರ ಮೇಲೆ ಹಲ್ಲೆ
01:59
ಕಾರವಾರದ ನಗರ ಸಭೆಯ ಉದ್ಯಾನವನದಲ್ಲಿ ಬಿಜೆಪಿ ವತಿಯಿಂದ ಶಿವಾಜಿ ಜಯಂತಿ
00:57
ಕುಮಟಾ ತಹಶೀಲ್ದಾರ್ ಕಚೇರಿಯಲ್ಲಿ ಛತ್ರಪತಿ ಶಿವಾಜಿ ಜಯಂತಿ
00:55
ಅಂಕೋಲಾ ಪೋಲೀಸ್ ವಸತಿ ಸಂಕಿರಣದಲ್ಲಿರುವ ಶ್ರೀ ರಾಮ ಮಂದಿರದ ವಾರ್ಷಿಕ ವರ್ದಂತಿ ಉತ್ಸವ
01:28
ಅಂಕೋಲಾ ಜಮಗೋಡ ವ್ಯಾಪ್ತಿಯ ರಾ.ಹೆ 66 ರಲ್ಲಿ ಅಪಘಾತಕ್ಕೊಳ್ಪಟ್ಟ ಹಾವೇರಿ ಮೂಲದ ಬೈಕ್ ಸವಾರ ಮೃತಪಟ್ಟಿದ್ದಾನೆ.
02:31
ಹೊನ್ನಾವರ ಉತ್ಸವ-2025 ಫೆಬ್ರವರಿ 20 ರಿಂದ 23ರವರೆಗೆ
01:39
ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಿಗೆ ದಿನಾಂಕ ನಿಗಧಿ
02:15
ವರ್ಧಂತಿ ಉತ್ಸವದ ಅಂಗವಾಗಿ ಪ್ರದರ್ಶನಗೊಂಡ "ತಾಳಿಯಲ್ಲ ನೇಣುಪಾಶ" ನಾಟಕ
02:15
ಸಿದ್ದಾಪುರದಲ್ಲಿ ನಡೆದ ಉಚಿತ ಬೃಹತ್ ಹೃದಯ ತಪಾಸಣಾ ಶಿಬಿರ
01:40
ಕಾರವಾರದ ಅರಗಾ ಐಎನ್ಎಸ್ ಕದಂಬ ನೌಕಾನೆಲೆಯ ಮಾಹಿತಿ ಸೋರಿಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ
01:37
ವೈದ್ಯರಿಗೆ ಬ್ಲಾಕ್ ಮೇಲೆ ಮಾಡಿದ ಮೂವರು ನಕಲಿ ಪತ್ರಕರ್ತರ ಬಂಧನ
01:17
ಕಾರವಾರದ ಮಾಲಾದೇವಿ ಮೈದಾನದಲ್ಲಿ ನಡೆದ 8 ದಿನಗಳ ಕ್ರಿಕೆಟ್ ಪಂದ್ಯಾವಳಿ
00:59
ಮುನ್ಸಿಪಲ್ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ
02:20
ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಫೆ.19 ರಂದು ಕಾರವಾರ ನಗರದಲ್ಲಿ ಬೃಹತ್ ಮೆರವಣಿಗೆ
01:41
ಕಾಡಿನಲ್ಲಿ ಸಿಲುಕಿದ್ದ 20ಕ್ಕೂ ಅಧಿಕ ಮಂದಿ ಪ್ರವಾಸಿಗರನ್ನು ರಕ್ಷಣೆ ಮಾಡಿದ ಪೊಲಿಸ 112 ಸಿಬ್ಬಂದಿ
01:55
ಮನೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ
03:49
ದಿವಗಿಯಲ್ಲಿ ಯುವ ಬ್ರಿಗೇಡ್ ವತಿಯಿಂದ ಸಂಘಟಿಸಲಾದ ಅಘನಾಶಿನಿ ಆರತಿ ಕಾರ್ಯಕ್ರಮ
01:48
ವೃದ್ಧೆಯೋರ್ವಳು ಜಿಲ್ಲಾಧಿಕಾರಿ ಅವರಿಗೆ ನ್ಯಾಯ ಕೊಡಿಸುವಂತೆ ಮನವಿ
02:24
ಕಡಲಕೊರೆತ ತುರ್ತು ನಿರ್ವಹಣೆಗೆ ರಾಜ್ಯ ಸರ್ಕಾರ 6 ಕೋಟಿ ರೂ ಅನುದಾನ ಬಿಡುಗಡೆ
02:09
ಅಂಕೋಲಾ ತಾಲೂಕಿನ ಹೊನ್ನೆಬೈಲ್ ಗ್ರಾಮದಲ್ಲಿ ಬಂಡಿಹಬ್ಬದ ಪೂರ್ವ ತಯಾರಿ
03:45
ನಾವು ಕಂಡ ಕನಸು ನನಸಾಗುವ ಜೊತೆಗೆ ಗುರಿ ಮುಟ್ಟಬೇಕಾದರೇ ಎಲ್ಲರೂ ಆರೋಗ್ಯವಂತರಾಗಿರಬೇಕು. ಶಾಸಕ ಭೀಮಣ್ಣ ನಾಯ್ಕ
01:01
ಹುಬ್ಬಳ್ಳಿಯಿಂದ ದಾಂಡೇಲಿಗೆ ಬರುತ್ತಿದ್ದ ಪ್ರವಾಸಿಗರ ಇನೋವಾ ಕಾರೊಂದು ಮರಕ್ಕೆ ಡಿಕ್ಕಿ
00:57
ಮುರ್ಡೇಶ್ವರದ ಬಸ್ತಿ ಬಳಿ ಸ್ಪೀರಿಟ್ ತುಂಬಿದ ಲಾರಿ ಪಲ್ಟಿ
01:28
ಮಿರ್ಜಾನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ
02:34
ಆಲಿವ್ ರಿಡ್ಲೆ ಕಡಲಾಮೆಯ 83 ಮರಿಗಳನ್ನು ಮಂಜುಗುಣಿ ಕಡಲ ತೀರದಲ್ಲಿ ಸುರಕ್ಷಿತವಾಗಿ ಕಡಲಿಗೆ ಬಿಡಲಾಯಿತು
02:25
ಉತ್ತರ ಕರ್ನಾಟಕದ ಪ್ರಸಿದ್ದ ಜಾತ್ರೆಗಳಲ್ಲೊಂದಾದ ಜೊಯೀಡಾದ ಶ್ರೀಕ್ಷೇತ್ರ ಉಳವಿ ಜಾತ್ರೆ ಮುಗಿಸಿಕೊಂಡು ವಾಪಸ್ ಬರುತ್ತಿ
01:57
ದಿನದಿಂದ ದಿನಕ್ಕೆ ಅರಣ್ಯವಾಸಿಗಳ ಸಮಸ್ಯೆಗಳು ಅರಣ್ಯವಾಸಿಗಳ ಅರಣ್ಯ ರೋಧನವಾಗಿದೆ ಈ ಹಂತದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ
01:28
ಕುಮಟಾ ಪಟ್ಟಣದ ಗಿಬ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಅಭಿಪ್ರೇರಣಾ ಶಿಬಿರ
02:00
ಕುಮಟಾ ಪುರಸಭೆಯಲ್ಲಿ ಸಿವಿಲ್ ಇಂಜಿನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಉಮೇಶ ಮಡಿವಾಳ ಅವರಿಗೆ
01:51
ಪ್ರಯಾಗರಾಜ್ನಲ್ಲಿ ಮಹಾ ಕುಂಭ ಮೇಳ ಆರಂಭವಾದಾಗಿನಿ0ದ ನಾಗ ಸಾಧುಗಳ, ಅಘೋರಿಗಳ, ಸಾಧು ಸಂತರ ಮಹಾ ಹಠಯೋಗ ಸಾಧನೆ ಬಗ್ಗೆ
04:46
ಕುಮಟಾ ತಾಲೂಕಿನ ದೀವಗಿಯಲ್ಲಿ ಪಾಪನಾಶಿನಿ ನದಿ ಅಘನಾಶಿನಿಗೆ ಆರತಿ ಕಾರ್ಯಕ್ರಮ
02:51
ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾಕೇಂದ್ರದಲ್ಲಿ ಮಾತಾ ಪಿತೃಪೂಜನ' ಕಾರ್ಯಕ್ರಮ
00:59
ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು
05:24
ಕಾರವಾರದ ರವೀಂದ್ರನಾಥ ಟ್ಯಾಗೋರ ಕಡಲ ತೀರಕ್ಕೆ ನಗರಸಭೆಯಿಂದ ಅನುದಾನ
00:49
ಕಾರವಾರ ನಗರಭಿವೃದ್ಧಿ ಪ್ರಾಧಿಕಾರ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ
01:34
ಕಾಳಿ ನದಿಯ ಸೇತುವೆಯನ್ನು ತೆರವು ಮಾಡುವ ವೇಳೆ ಮತ್ತೆ ಮುರಿತ
01:24
ನವೀನ್ ನೇತ್ರಾಲಯವು ಉಚಿತ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ